Surprise Me!

ಅಬಕಾರಿ ಇಲಾಖೆ ಹೆಚ್ಚುವರಿ ಆಯುಕ್ತ ಡಾ. ವೈ‌. ಮಂಜುನಾಥ್​​ ಮನೆ ಸೇರಿ 6 ಕಡೆ ಬೆಳ್ಳಂಬೆಳಗ್ಗೆ ಇಡಿ ದಾಳಿ

2026-06-24 14 Dailymotion

ಡಾ. ವೈ‌. ಮಂಜುನಾಥ್ ಅವರು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ‌ ಅವರ ಬಾವ ಎಂದು ಮೂಲಗಳು ತಿಳಿಸಿವೆ. ಸದ್ಯ ದಾಳಿ ನಡೆಸಿರುವ ಇಡಿ ವಿಚಾರಣೆ ಮುಂದುವರಿಸಿದೆ.