ಡಾ. ವೈ. ಮಂಜುನಾಥ್ ಅವರು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಅವರ ಬಾವ ಎಂದು ಮೂಲಗಳು ತಿಳಿಸಿವೆ. ಸದ್ಯ ದಾಳಿ ನಡೆಸಿರುವ ಇಡಿ ವಿಚಾರಣೆ ಮುಂದುವರಿಸಿದೆ.