ಮಲೆನಾಡಿನಲ್ಲಿ ಮುಂಗಾರು ಮುನಿಸು: ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಕುಸಿತ!
2026-06-26 4 Dailymotion
ಮಲೆನಾಡಿನಲ್ಲಿ ಮುಂಗಾರು ಮುನಿಸಿಕೊಂಡಿದ್ದರಿಂದ ಶಿವಮೊಗ್ಗ ಜಿಲ್ಲೆಯ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಕುಸಿತ ಕಂಡಿದೆ. ಡ್ಯಾಂಗಳ ಹಾಲಿ ಸ್ಥಿತಿಗತಿ ಬಗ್ಗೆ ಈಟಿವಿ ಭಾರತ ಪ್ರತಿನಿಧಿ ಕಿರಣ್ ಕುಮಾರ್ ಎಸ್.ಈ. ನೀಡಿದ ವರದಿ ಇಲ್ಲಿದೆ.