ಬೆಂಗಳೂರು ತ್ರಿವಳಿ ಕೊಲೆ ಪ್ರಕರಣ: ತಲೆತಪ್ಪಿಸಿಕೊಂಡಿದ್ದ ಕೆನತ್ ಬಂಧಿಸಿದ ಪೊಲೀಸರು
2026-06-26 13 Dailymotion
ಕೆನತ್ನನ್ನು ಪತ್ತೆಹಚ್ಚಲು ತಮಿಳುನಾಡು ಮತ್ತು ಕರ್ನಾಟಕದ ಪೊಲೀಸರು ಆರು ವಿಶೇಷ ತಂಡಗಳನ್ನು ರಚಿಸಿದ್ದರು. ನಿನ್ನೆ ರಾತ್ರಿ ರಾತ್ರಿ 10 ಗಂಟೆ ಸುಮಾರಿಗೆ ಪುದುಚೇರಿಯ ಅಣ್ಣಾ ಸಲೈ ಪ್ರದೇಶದಲ್ಲಿ ಕೆನ್ನೆತ್ ಅಡಗಿಕೊಂಡಿದ್ದಾನೆ ಎಂಬ ಮಾಹಿತಿ ಸಿಕ್ಕಿತ್ತು.