ಮಂಜುನಾಥ್ ಅವರ ಮೇಲಿನ ಇ.ಡಿ ದಾಳಿಯನ್ನು ರಾಜಕೀಯಪ್ರೇರಿತ ಅಂತ ಈಗಲೇ ಹೇಳಲ್ಲ. ಇದಕ್ಕೆ ಸಮಯ ಬೇಕಾಗುತ್ತದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.