ಬೆಂಗಳೂರು ಸುತ್ತಮುತ್ತ ಇರುವ ಎಲ್ಲಾ ಅರಣ್ಯ ಜಾಗವನ್ನು ಪಾರ್ಕ್ ಆಗಿ ಪರಿವರ್ತಿಸುತ್ತೇವೆ: ಸಿಎಂ ಡಿಕೆಶಿ
2026-06-27 10 Dailymotion
ಬೆಂಗಳೂರಿಗೆ ಹೆಚ್ಚು ಹಸಿರು ಬೆಳೆಸಿ ಗಾರ್ಡನ್ ಸಿಟಿ ಮಾಡಬೇಕು. ಈ ನಿಟ್ಟಿನಲ್ಲಿ ನಾವು ಈಗಾಗಲೇ 15 ಲಕ್ಷ ಸಸಿಯನ್ನು ಬೆಂಗಳೂರಿನಲ್ಲಿ ಬೆಳೆಸುತ್ತಿದ್ದೇವೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.