Surprise Me!

ಬಿಡದಿ ಭೂಮಿ ಲೂಟಿ ಹೊಡೆಯಲು ಡಿ.ಕೆ.ಶಿವಕುಮಾರ್ ಸಂಚು: ಹೆಚ್​ಡಿಕೆ ಗಂಭೀರ ಆರೋಪ

2026-06-27 3 Dailymotion

ಬಿಡದಿ ಟೌನ್​​ಶಿಪ್ ಯೋಜನೆಯನ್ನು ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ಸಾಥ್ ಕೊಟ್ಟಿದ್ದು, ಭೈರಮಂಗಲ ಗ್ರಾಮಕ್ಕೆ ಆಗಮಿಸಿ‌ ಸಿಎಂ ಡಿ.ಕೆ. ಶಿವಕುಮಾರ್​ಗೆ ಆಹ್ವಾನಿಸಿ ಸಂಜೆ 4 ಗಂಟೆವೆರೆಗೆ ಕಾದು ಕುಳಿತಿದ್ದರು.