ಶಿವಮೊಗ್ಗ ಜಿಲ್ಲೆಯ ಆಯನೂರಿನ ಚಾಮುಂಡಿಪುರದ ಶಾರದಮ್ಮ ಎಂಬುವರು ಚಾಮುಂಡೇಶ್ವರಿ ದೇವಾಲಯಕ್ಕೆ ಮನೆ, ಹಣ ದಾನ ನೀಡಿದ್ದಾರೆ. ಈ ಕುರಿತು ಕಿರಣ್ ಕುಮಾರ್ ಎಸ್. ಈ ಅವರ ವರದಿ ಇಲ್ಲಿದೆ.