Surprise Me!

ಕ್ವಾರಿ ದುರಂತ: ಆರ್​ಆರ್​​ ಆಸ್ಪತ್ರೆಗೆ ಸಿಎಂ ಭೇಟಿ; ಗಾಯಾಳು, ಸಂತ್ರಸ್ತ ಕುಟುಂಬದವರಿಗೆ ಸಾಂತ್ವನ

2026-07-02 5 Dailymotion

ಘಟನೆಯಲ್ಲಿ ಗಾಯಗೊಂಡ 5 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಕುಟುಂಬಸ್ಥರನ್ನು ಅಧಿಕಾರಿಗಳು ಸಂಪರ್ಕಿಸಲಿದ್ದಾರೆ ಎಂದು ಸಿಎಂ ಡಿಕೆಶಿ ತಿಳಿಸಿದ್ದಾರೆ.