ಕಲ್ಲಿನಿಂದ ಜಜ್ಜಿ ಗಂಡನನ್ನು ಹತ್ಯೆಗೈದಿದ್ದ ಹೆಂಡತಿ ಹಾಗೂ ಶವ ಸಾಗಿಸಲು ತಾಯಿಗೆ ಸಹಾಯ ಮಾಡಿದ್ದ ಪುತ್ರನನ್ನು ಹರಿಹರ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.