Surprise Me!

ಬೆಳೆಗಳಿಗೆ ಜೀವಕಳೆ‌ ತಂದ ಮಳೆರಾಯ: ಬೆಳಗಾವಿ ಜಿಲ್ಲೆಯ ರೈತರ ಮೊಗದಲ್ಲಿ ಸಂತಸ, ಗೋಕಾಕ್ ಫಾಲ್ಸ್​ನಲ್ಲಿ ಜಲವೈಭವ ಶುರು

2026-07-04 7 Dailymotion

ಮೂರ್ನಾಲ್ಕು ದಿನಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಮಳೆ ಸುರಿಯುತ್ತಿರುವುದರಿಂದ ಜಲಾಶಯಗಳಿಗೆ ನೀರು ಬರಲು ಶುರುವಾಗಿದೆ. ಪರಿಣಾಮ ರೈತರ ಮೊಗದಲ್ಲಿ ಸಂತಸ ಮೂಡಿದೆ.