ಕುಂದಾನಗರಿಯಲ್ಲಿ ಭಾರಿ ಬಿರುಗಾಳಿಯಿಂದ ಬೃಹತ್ ಗಾತ್ರದ ಹುಣಸೆ ಮರವೊಂದು ಧರೆಗುರುಳಿದ್ದು, ಅದರ ಸುತ್ತಮುತ್ತಲಿನ ಮನೆಗಳಿಗೆ ಹಾನಿಯಾಗಿದ್ದು, ಕುಟುಂಬಗಳು ಬೀದಿಗೆ ಬಿದ್ದಿವೆ.