ಮೃತಪಟ್ಟ 7 ಮಂದಿಯೂ ಆರ್ಥಿಕವಾಗಿ ಹಿಂದುಳಿದಿದ್ದು, ನಿನ್ನೆ ಕೊನೆಯದಾಗಿ ಕೆಸಿಡಿ ಗಣೇಶ ದೇವಸ್ಥಾನದ ಮುಂಭಾಗ ಗೆಳೆಯರೆಲ್ಲರೂ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು.