ಅರಿಶಿನ ಕಾಮಾಲೆ ಕಂಡುಬಂದರೆ ನಾಟಿ ಔಷಧಿ/ಸ್ವಯಂ ಔಷಧಿ ಮಾಡಿಕೊಳ್ಳಬೇಡಿ. ಯಾವುದೇ ಮಾಹಿತಿ ಅಥವಾ ಪೂರಕ ನೆರವು ಬೇಕಿದ್ದಲ್ಲಿ ಜಿಲ್ಲಾ ಸರ್ವೇಕ್ಷಣಾ ಘಟಕ ಅಥವಾ ಜಿಲ್ಲಾ ಆರೋಗ್ಯ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.