ರೈಲಿನಲ್ಲಿದ್ದ ಸೌಲಭ್ಯವನ್ನೇ ಬಳಸಿ ಮಧ್ಯರಾತ್ರಿ ಹೆರಿಗೆ ಮಾಡಿಸುವ ಮೂಲಕ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ವೈದ್ಯ ವಿದ್ಯಾರ್ಥಿನಿಯರು ಮಾನವೀಯತೆ ಮೆರೆದಿದ್ದಾರೆ.