ರಾಜ್ಯದ ಹಲವು ಜಿಲ್ಲೆಗಳು ಮಳೆ ಅಭಾವ ಎದುರಿಸುತ್ತಿದ್ದು, ಜಲಾಶಯಗಳು ಮತ್ತು ಜಲಪಾತಗಳು ಸೊಬಗು ಕಳೆದುಕೊಂಡಿವೆ. ನೋಡಲು ಬಂದ ಪ್ರವಾಸಿಗರಿಗೆ ಬಂಡೆಗಳು ದರ್ಶನ ನೀಡುತ್ತಿವೆ.