Surprise Me!

ಬಿರುಗಾಳಿ ಮಳೆಗೆ ಬಿದ್ದ ಅಡಕೆ ಮರಗಳಿಗೆ ಸರ್ಕಾರದಿಂದ ಬಾರದ ಪರಿಹಾರ: ಸಂಕಷ್ಟದಲ್ಲಿ ಬೆಳೆಗಾರರರು

2026-07-17 6 Dailymotion

ಶಿವಮೊಗ್ಗದ ಭದ್ರಾವತಿ ತಾಲೂಕಿನ ಹಲವು ಗ್ರಾಮಗಳಲ್ಲಿ ಭಾರಿ ಬಿರುಗಾಳಿಗೆ 974 ಹೆಕ್ಟೇರ್ ಅಡಕೆ ಬೆಳೆ ನಾಶವಾಗಿತ್ತು. ಆದರೆ, ಬೆಳೆಗಾರರಿಗೆ ಇನ್ನೂ ಸರ್ಕಾರದಿಂದ ಪರಿಹಾರ ದೊರೆತಿಲ್ಲ. ಈ ಕುರಿತು ಕಿರಣ್ ಕುಮಾರ್ ಎಸ್.ಈ. ಅವರ ವರದಿ.