ದಾವಣಗೆರೆಯ ಹಿರಿಯ ವೈದ್ಯೆಯೊಬ್ಬರು ಪರಿವರ್ತನಾ ವೇದಿಕೆ ಸ್ಥಾಪಿಸಿ ಸಾರ್ವಜನಿಕರಲ್ಲಿ ಕಸದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಈ ಕುರಿತು ನೂರುಲ್ಲಾ ಡಿ. ಅವರ ವರದಿ.