ಕೃಷಿಗೆ ಕರೆಂಟ್ ಕೊಡುವಲ್ಲಿ ಬೆಸ್ಕಾಂ ಸಂಪೂರ್ಣವಾಗಿ ಎಡವಿದ್ದು, ರೈತರು ಬೀದಿಗಿಳಿದು ಪ್ರತಿಭಟಿಸಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.