Emergency Meeting at Amit Shah's Office After CJP Talks | Will the Education Minister Resign?
ಕಾಕ್ರೋಚ್ ಜನತಾ ಪಾರ್ಟಿ ಪ್ರತಿನಿಧಿಗಳು ಹಾಗೂ ಕೇಂದ್ರ ಸಚಿವ ಜೆ ಪಿ ನಡ್ಡಾ ನಡುವಿನ ಮಹತ್ವದ ಭೇಟಿಯ ಬೆನ್ನಲ್ಲೇ, ಕೇಂದ್ರ ಗೃಹ ಸಚಿವ ಅಮಿತ್ ಷಾ ಕಚೇರಿಯಲ್ಲಿ ಉನ್ನತ ಮಟ್ಟದ ತುರ್ತು ಸಭೆ ನಡೆದಿದ್ದು, ಈ ಸಭೆಯಲ್ಲಿ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಪಿಯೂಷ್ ಗೋಯಲ್ ಮತ್ತು ಕಿರಣ್ ರಿಜಿಜು ಭಾಗವಹಿಸಿದ್ದರು ಎನ್ನಲಾಗಿದೆ. ಸಭೆ ಮುಕ್ತಾಯಗೊಂಡಿದೆಯಾದರೂ, ಪ್ರತಿಭಟನಾಕಾರರ ಪ್ರಮುಖ ಆಗ್ರಹವಾದ ಶಿಕ್ಷಣ ಸಚಿವರು ತಮ್ಮ ಹುದ್ದೆಗೆ ರಾಜೀನಾಮೆ ನೀಡುತ್ತಾರೆಯೇ? ಎಂಬ ಪ್ರಶ್ನೆಗೆ ಇನ್ನು ಉತ್ತರ ಸಿಕ್ಕಿಲ್ಲ.
Following a crucial meeting between Cockroach Janata Party (CJP) representatives and Union Minister J.P. Nadda, a high-level emergency meeting was reportedly held at Union Home Minister Amit Shah's office. Union Ministers Dharmendra Pradhan, Piyush Goyal, and Kiren Rijiju are said to have attended the discussion.Although the meeting has concluded, one key question remains unanswered: Will the Education Minister step down in response to the protesters' primary demand? This video covers the latest developments and political reactions.
#AmitShah #JPNadda #DharmendraPradhan #PiyushGoyal #KirenRijiju #StudentProtest #EducationMinister #IndianPolitics #BreakingNews #IndiaNews
Also Read
ರಾಷ್ಟ್ರೀಯ ಗೀತೆಗೆ ಕಾನೂನು ರಕ್ಷಣೆಗೆ ಮಸೂದೆ ಮಂಡನೆ: 'ವಂದೇ ಮಾತರಂ' ಅವಮಾನಕ್ಕೆ 3 ವರ್ಷ ಜೈಲು-ದಂಡ :: https://kannada.oneindia.com/news/india/vande-mataram-insult-may-become-criminal-offence-as-centre-to-table-new-bill-in-parliament-amit-shah-461963.html?ref=DMDesc
NEET ವಿದ್ಯಾರ್ಥಿಗಳ ಸಾವಿಗೆ ಕಾರಣವಾದ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಲಿ: ವರ್ಷ ಗಾಯಕ್ವಾಡ್ :: https://kannada.oneindia.com/news/karnataka/neet-paper-leak-protest-varsha-gaikwad-demands-education-minister-dharmendra-pradhan-resignation-458881.html?ref=DMDesc
NEET: ಜಂತರ್ ಮಂತರ್ನಲ್ಲಿ ಪೊಲೀಸರ ಎಚ್ಚರಿಕೆ ಲೆಕ್ಕಿಸದೆ ರಾತ್ರಿಪೂರ್ತಿ ಸಿಜೆಪಿ ಧರಣಿ, ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಪಟ್ಟು :: https://kannada.oneindia.com/news/india/cjp-supporters-and-abhijeet-dipke-continue-overnight-protest-at-jantar-mantar-over-neet-paper-leak-458309.html?ref=DMDesc
~ED.522~PR.28~CA.443~VG.HM~