Surprise Me!

ಬರದ ವಿಚಾರದಲ್ಲಿ ರಾಜ್ಯ ಸರ್ಕಾರ ಕಾಲಹರಣ ಮಾಡುತ್ತಿದೆ: ವಿಜಯೇಂದ್ರ

2026-07-21 0 Dailymotion

ರಾಜ್ಯದಲ್ಲಿ‌ ಬರ ಆವರಿಸಿದೆ. ಸರ್ಕಾರ ರೈತರನ್ನು ಸಂಪರ್ಕಿಸಿ ಕಷ್ಟ ಆಲಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದರು.