Attack on Bengaluru Civic Officer During Shivajinagar Footpath Clearance | BBMP Officials Assaulted
ಸರ್ಕಾರಿ ಅಧಿಕಾರಿಗಳ ಮೇಲೆಯೇ ಇದೆಂಥಾ ಹಲ್ಲೆ? ಸರ್ಕಾರದ ಆದೇಶದಂತೆ ಬೆಂಗಳೂರಿನ ಶಿವಾಜಿನಗರದಲ್ಲಿ ಫುಟ್ ಪಾತ್ ತೆರವು ಮಾಡಲು ಹೋದ ಅಧಿಕಾರಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ ಎಂದು ತಿಳಿದು ಬಂದಿದೆ. ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಇಂಜಿನಿಯರ್ ಮಾಧವ ರಾವ್ ಮೇಲೆ ಶಿವಾಜಿನಗರದ ವ್ಯಾಪಾರಿಗಳು ಅಂತ ಕರೆಸಿಕೊಳ್ಳುವ ಪುಡಿ ರೌಡಿಗಳು ಹಲ್ಲೆ ನಡೆಸಿದ್ದಾರೆ. ಅಧಿಕಾರಿ ಮೇಲಿನ ಹಲ್ಲೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ
A BBMP engineer was allegedly attacked during a footpath encroachment clearance drive in Bengaluru's Shivajinagar. The incident occurred while officials were carrying out a government-directed operation. The assault has sparked widespread outrage, with demands for strict action against those responsible.
#Bengaluru #BBMP #Shivajinagar #KarnatakaNews #BreakingNews #BengaluruNews #Encroachment #BBMPOfficer #KannadaNews #IndiaNews
Also Read
Bengaluru: ಸದ್ಯಕ್ಕಿಲ್ಲ GBA ಎಲೆಕ್ಷನ್, ಹೊಸ ಡೆಡ್ಲೈನ್ ನಿಗದಿಪಡಿಸಿದ ಸುಪ್ರೀಂ ಕೋರ್ಟ್ :: https://kannada.oneindia.com/news/bengaluru/supreme-court-sets-new-deadline-for-greater-bengaluru-elections-big-update-for-gba-municipal-corpor-461761.html?ref=DMDesc
ಥಾಣೆ ಹೆದ್ದಾರಿಯಲ್ಲಿ ಫ್ಲೆಕ್ಸ್ ಬಿದ್ದು ಬೈಕ್ ಸವಾರನಿಗೆ ಗಾಯ; ನಮ್ ಬೆಂಗಳೂರಲ್ಲಿ ಕಂಪ್ಲೀಟ್ ಬ್ಯಾನ್ ಇನ್ನೂ ಆಗಿಲ್ಲ ಎಂದ ಜನ :: https://kannada.oneindia.com/news/bengaluru/thane-banner-collapse-sparks-bengaluru-flex-ban-debate-after-biker-narrow-escape-461311.html?ref=DMDesc
ಬೆಂಗಳೂರಿನ ಪ್ಯಾಲೇಸ್ ರೋಡ್ನಲ್ಲಿ ಹೆಡೆಬಿಚ್ಚಿ ನಿಂತ ನಾಗರಹಾವು; ಅರ್ಧಗಂಟೆ ಟ್ರಾಫಿಕ್ ಜಾಮ್ ಮಾಡಿದ ಕೋಬ್ರಾ :: https://kannada.oneindia.com/news/bengaluru/cobra-brings-traffic-to-a-halt-on-bengaluru-palace-road-30-minute-jam-stuns-commuters-460625.html?ref=DMDesc
~ED.522~PR.28~CA.443~VG.HM~