ಜುಲೈ ಅಂತ್ಯ ಬಂದರೂ ಮುಂಗಾರು ಮಳೆ ಚುರುಕುಗೊಳ್ಳದ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿವೆ. ಈ ಬಗ್ಗೆ ನಮ್ಮ ವರದಿಗಾದ ಕೇಶವ್ ಎಂ. ನೀಡಿರುವ ರಿಪೋರ್ಟ್ ಇಲ್ಲಿದೆ.