Surprise Me!

ರಾಜ್ಯ ಸರ್ಕಾರ ಬರ ಎಂದು ಘೋಷಿಸಿ, ರೈತರಿಗೆ ಹಾಲಿಡೇ ನೀಡಲಿ: ರೈತರ ಆಗ್ರಹ

2026-07-21 3 Dailymotion

ರಾಜ್ಯ ರೈತ ಸಂಘದ ಮುಖಂಡ ಕೆ.ಟಿ.ಗಂಗಾಧರ್ ಅವರು ಬರಗಾಲ ಘೋಷಿಸಿ, ರೈತರಿಗೆ ಹಾಲಿಡೇ ಘೋಷಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.