Surprise Me!

ಶಿವಾಜಿ ನಗರ ಫುಟ್‌ಪಾತ್ ತೆರವು: ಅಧಿಕಾರಿಗಳ ಮೇಲೆ ಹಲ್ಲೆ, 11 ಆರೋಪಿಗಳ ಬಂಧನ

2026-07-22 0 Dailymotion

ಬೆಂಗಳೂರಿನ ಶಿವಾಜಿ ನಗರದಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಅಧಿಕಾರಿಗಳ ಮೇಲೆ ಹಲ್ಲೆ ನಡೆದ ಪ್ರಕರಣದಲ್ಲಿ ಪೊಲೀಸರು 11 ಆರೋಪಿಗಳನ್ನು ಬಂಧಿಸಿದ್ದಾರೆ. ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ ಪ್ರಮುಖ ಆರೋಪಿಯ ವಿರುದ್ಧ ಅಟೆಂಪ್ಟ್ ಟು ಮರ್ಡರ್ ಕೇಸ್ ದಾಖಲಿಸಲಾಗಿದೆ. ಗಣೇಶ ದೇವಸ್ಥಾನ ಮತ್ತು ಕನ್ನಡ ಸಂಘಟನೆಯ ತೆರವಿಗೆ ಬಂದ ವೇಳೆ ಗಲಾಟೆ ಉಂಟಾಗಿ ಪ್ರಕರಣ ದಿಕ್ಕು ತಪ್ಪಿಸುವ ಪ್ರಯತ್ನ ನಡೆದಿದೆ ಎಂದು ತಿಳಿದುಬಂದಿದೆ.