Surprise Me!

ದಾವಣಗೆರೆ: ಅಧಿಕಾರಿಗಳಿಗೆ ಹೇಳಿ ಹೇಳಿ ಸುಸ್ತು; ಚಂದಾ ಹಣದಿಂದ ರಸ್ತೆ ಸರಿಪಡಿಸಿಕೊಂಡ ರೈತರು

2026-07-24 50 Dailymotion

ರಸ್ತೆ ನಿರ್ಮಿಸುವಂತೆ ಗ್ರಾಮಸ್ಥರು ಸಾಕಷ್ಟು ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸಲಿಲ್ಲ. ಇದರಿಂದ ಬೇಸತ್ತ ಚಿಕ್ಕಮಲ್ಲನಹೊಳೆ ಗ್ರಾಮದ ಜನರು ಚಂದಾ ಹಣದಲ್ಲಿ ರಸ್ತೆ ದುರಸ್ತಿ ಮಾಡಿಕೊಂಡಿದ್ದಾರೆ. ಈ ಕುರಿತು ನೂರುಲ್ಲಾ ಡಿ ಅವರು ನೀಡಿರುವ ವರದಿ.