JDS MLA Sharanagouda Kandakur Reacts to Siddaramaiah's Retirement Remarks | Congress Future
ಸಿದ್ದರಾಮಯ್ಯ ಅವರು ದೀರ್ಘ ರಾಜಕೀಯ ಅನುಭವದ ಆಧಾರದ ಮೇಲೆ ಇಂದಿನ ರಾಜಕೀಯ ವ್ಯವಸ್ಥೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಶರಣಗೌಡ ಕಂದಕೂರ್ ಅಭಿಪ್ರಾಯಪಟ್ಟರು. ಇಂದಿನ ರಾಜಕೀಯದಲ್ಲಿ ಹಣ ಮತ್ತು ಜಾತಿಯ ಪ್ರಭಾವ ಹೆಚ್ಚಾಗಿದ್ದು, ಜನಪ್ರತಿನಿಧಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಅವರು ಹೇಳಿದರು.
Gurumitkal JDS MLA Sharanagouda Kandakur has reacted to former Karnataka Chief Minister Siddaramaiah's remarks on retiring from electoral politics.
Kandakur said Siddaramaiah's comments reflect his concern over the changing political system, where money and caste have gained significant influence. He stressed that public representatives should remain honest and that more sincere young leaders should enter politics.
#SharanagoudaKandakur #Siddaramaiah #JDS #Congress #KarnatakaPolitics #KarnatakaNews #PoliticalNews #KannadaNews #BreakingNews #IndiaPolitics
~ED.522~PR.28~VG.HM~