Surprise Me!

ತುಂಗಾ ಮೇಲ್ದಂಡೆ ಕಾಲುವೆಗೆ ನೀರು ಬಂದ್ರೂ ಪ್ರಯೋಜನವಿಲ್ಲ! ರೈತರಿಗೆ ಶಾಕ್ ನೀಡಿದ ಹಾವೇರಿ ಜಿಲ್ಲಾಡಳಿತದ ಆದೇಶ

2026-07-30 60 Dailymotion

ಭದ್ರಾ ಜಲಾಶಯದಿಂದ ತುಂಗಾ ಮೇಲ್ದಂಡೆ ಕಾಲುವೆಗೆ ನೀರು ಬಂದಿದೆ. ಆದರೆ ಈ ನೀರನ್ನು ಕೃಷಿಗೆ ಬಳಸಿಕೊಳ್ಳುವಂತಿಲ್ಲ. ಕೇವಲ ಕುಡಿಯುವ ಉದ್ದೇಶ ಮತ್ತು ಕೆರೆ ಕಟ್ಟೆ ತುಂಬಿಸಲು ಮಾತ್ರ ಬಳಸಿಕೊಳ್ಳಬೇಕೆಂದು ಹಾವೇರಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.