ಪ್ರಕರಣದಲ್ಲಿ ಚಾಲಕನೇ ತಮ್ಮ ವಾಹನವನ್ನು ಅಡ್ಡಗಟ್ಟಿ ಬೆದರಿಸಿ ಹಣ ದರೋಡೆ ಮಾಡುವಂತೆ ಸಹಚರರಿಗೆ ಸಲಹೆ ನೀಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.