Surprise Me!

ಚಾಮರಾಜನಗರದಲ್ಲಿ 'ಕಾವೇರಿ'ದ ಕಿಚ್ಚು: ರೈತರ ಆಕ್ರೋಶ, ಜನ ನಾಯಗನ್ ಚಿತ್ರಕ್ಕೆ ಬ್ರೇಕ್

2026-07-31 6 Dailymotion

ಕಾವೇರಿ ನೀರು ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿರುವ ರೈತರು, ತಮಿಳುನಾಡು ಸಿಎಂ ವಿಜಯ್ ಅವರು​ ಹೆಲಿಕಾಪ್ಟರ್​ ಮೂಲಕ ವೈಮಾನಿಕ ಸಮೀಕ್ಷೆ ನಡೆಸಿ ಕರುನಾಡಿನ ಕಷ್ಟ ಅರಿಯಬೇಕು ಎಂದಿದ್ದಾರೆ.