ಕಾವೇರಿ ನೀರು ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿರುವ ರೈತರು, ತಮಿಳುನಾಡು ಸಿಎಂ ವಿಜಯ್ ಅವರು ಹೆಲಿಕಾಪ್ಟರ್ ಮೂಲಕ ವೈಮಾನಿಕ ಸಮೀಕ್ಷೆ ನಡೆಸಿ ಕರುನಾಡಿನ ಕಷ್ಟ ಅರಿಯಬೇಕು ಎಂದಿದ್ದಾರೆ.