ಸರ್ವಪಕ್ಷ ಸಭೆಯಲ್ಲಿ ಮುಂದಿನ ನಡೆ ಬಗ್ಗೆ ತೀರ್ಮಾನ; ರಾಜ್ಯ ಭೇಟಿಯನ್ನು ಮುಂದೂಡುವಂತೆ ತ.ನಾಡು ಸಿಎಂಗೆ ಮನವಿ: ಡಿ.ಕೆ.ಶಿವಕುಮಾರ್
2026-07-31 10 Dailymotion
ತಮಿಳುನಾಡು ರಾಜ್ಯದ ಹಿತ ಕಾಪಾಡುವುದು ಅವರ ಕರ್ತವ್ಯ, ನಮ್ಮ ರಾಜ್ಯದ ಹಿತ ಕಾಪಾಡುವುದು ನಮ್ಮ ಕರ್ತವ್ಯ ಎಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.