ನಾನು ಕರೆದ ಸಭೆ ಅಲ್ಲ, ಅಭಿಮಾನಿಗಳು ಮಾಡಿರುವ ಸಭೆ. ಪ್ರತಿಭಟನೆ ಮಾಡಿದ ಮಾತ್ರಕ್ಕೆ ನಾನು ಮಂತ್ರಿಯಾಗಲು ಸಾಧ್ಯವಿಲ್ಲ ಎಂದು ಶಾಸಕ ಡಿ.ಜಿ. ಶಾಂತನಗೌಡ ತಿಳಿಸಿದ್ದಾರೆ.