ಹಿಂದುಳಿದ ವರ್ಗದ ಶಾಸಕರ ಹೆಸರು ದೆಹಲಿಯಿಂದ ಬಂದ ಪಟ್ಟಿಯಲ್ಲಿತ್ತು. ಆದ್ರೆ ಡಿಕೆಶಿ ಅದನ್ನು ತೆಗೆದು ಹಾಕಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.