ದರ್ಶನ್ ವಿಚಾರಕ್ಕೆ ನನ್ನ ಮೇಲೆ ಒತ್ತಡ ತರಬೇಡಿ, ಇದು ಕಾನೂನಿಗೆ ಸಂಬಂಧಿಸಿದ್ದು: ಸಿಎಂ ಡಿಕೆಶಿ
2026-08-05 3 Dailymotion
ದರ್ಶನ್ ವಿಚಾರಕ್ಕೆ ನನಗೆ ಒತ್ತಡ ತರಬೇಡಿ. ಇದು ಇಲ್ಲಿ ಮಾತನಾಡುವ ವಿಷಯವಲ್ಲ, ಕಾನೂನಿಗೆ ಸಂಬಂಧಿಸಿದ್ದು. ಹೆಚ್ಚೆಂದರೆ ದೇವರಲ್ಲಿ ಪ್ರಾರ್ಥನೆ ಮಾಡಬಹುದು ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.