Surprise Me!

ಗಂಗಾವತಿ: ತಂಗಡಗಿ ಬರ ವೀಕ್ಷಣೆ, ಬೆಳೆ ನಷ್ಟದಿಂದ ನೊಂದು ಸಚಿವರೆದುರು ಕಣ್ಣೀರಿಟ್ಟ ವೃದ್ಧೆ

2026-08-05 61 Dailymotion

ಸಚಿವ ಶಿವರಾಜ್​ ತಂಗಡಗಿ ಕೊಪ್ಪಳ ಜಿಲ್ಲೆಯಲ್ಲಿ ಬರ ವೀಕ್ಷಣೆ ಮಾಡುತ್ತಿದ್ದಾರೆ. ಈ ಸಂಬಂಧ ಗುರುವಾರ ಸಂಜೆ ಅಧಿಕಾರಿಗಳೊಂದಿಗೆ ಸಭೆ ನಡೆಸುವುದಾಗಿ ಹೇಳಿದ್ದಾರೆ.