ಇಂದು ಕೊನೆಯ ಆಷಾಢ ಶುಕ್ರವಾರವಾಗಿದ್ದು, ಸಾವಿರಾರು ಭಕ್ತರಲ್ಲದೇ ಗಣ್ಯರು ಸಹ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ತಾಯಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ.