Surprise Me!

ಗುತ್ತಿಗೆದಾರನ ಅಪಹರಣ ಕೇಸಲ್ಲಿ ನಾಲ್ವರ ಬಂಧನ, ₹16 ಲಕ್ಷ ವಶ: ಎಸ್​.ಪಿ. ಮಲ್ಲಿಕಾರ್ಜುನ್​ ಬಾಲದಂಡಿ

2026-08-08 3 Dailymotion

ಗುತ್ತಿಗೆದಾರರ ಅಪಹರಣ, ಕಾರು ಮಾಲೀಕನ ದರೋಡೆ, ಬೈಕ್​ ಕಳ್ಳತನ ಕೇಸ್​ಗಳನ್ನು ಬೇಧಿಸಿದ ಕುರಿತು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು.