ಗುತ್ತಿಗೆದಾರರ ಅಪಹರಣ, ಕಾರು ಮಾಲೀಕನ ದರೋಡೆ, ಬೈಕ್ ಕಳ್ಳತನ ಕೇಸ್ಗಳನ್ನು ಬೇಧಿಸಿದ ಕುರಿತು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು.