'ಸರ್ಕಾರ ಬಿಡದಿ ಟೌನ್ಶಿಪ್ ಯೋಜನೆ ತಕ್ಷಣ ಕೈಬಿಡಬೇಕು, ಇಲ್ಲದಿದ್ದರೆ ನಿರಂತರ ಹೋರಾಟ': ಜೆಡಿಎಸ್ ಪಾದಯಾತ್ರೆಯಲ್ಲಿ ದೇವೇಗೌಡರ ಎಚ್ಚರಿಕೆ
2026-08-10 1 Dailymotion
ಬಿಡದಿ ಟೌನ್ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ನೇತೃತ್ವದ ಪಾದಯಾತ್ರೆ ಇಂದು ಎರಡನೇ ದಿನಕ್ಕೇ ಮುಕ್ತಾಯ ಕಂಡಿತು.