ಬೆಂಗಳೂರಿನಲ್ಲಿ ಸ್ಟಾರ್ ಹೊಟೇಲ್ಗಳ ಮೇಲೆ ದಾಳಿ ಮಾಡಲು ಕಾರಣವೇನು? ಆರೋಗ್ಯ ಸಚಿವ ಖಾದರ್ ಹೇಳಿದ್ದಿಷ್ಟು
2026-08-11 10 Dailymotion
ನಮ್ಮ ಉದ್ದೇಶ ಕ್ರಮ ತೆಗೆದುಕೊಳ್ಳುವುದಲ್ಲ, ಕೇಳಿದಷ್ಟು ಹಣ ಕೊಡುವ ಗ್ರಾಹಕರಿಗೆ ಒಳ್ಳೆಯ ಆಹಾರ ಒದಗಿಸುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್, ಬೆಂಗಳೂರಿನಲ್ಲಿ ಸ್ಟಾರ್ ಹೊಟೇಲ್ಗಳ ಮೇಲೆ ನಡೆಸಲಾದ ದಾಳಿಯ ಹಿಂದಿನ ಉದ್ದೇಶವನ್ನು ತಿಳಿಸಿದರು.