ಭತ್ತ ನಾಟಿ ಮಾಡಿ ನೀರಿಗಾಗಿ ಕಾದು ಕುಳಿತ ಅನ್ನದಾತ; ಭದ್ರಾ ಅಣೆಕಟ್ಟೆನಿಂದ ಕಾಲುವೆಗಳಿಗೆ ನೀರು ಹರಿಸುವಂತೆ ಪಟ್ಟು, ಪ್ರತಿಭಟನೆಯ ಎಚ್ಚರಿಕೆ
2026-08-13 39 Dailymotion
ಆಗಸ್ಟ್ 15ರ ಒಳಗೆ ನೀರು ಬಿಡುವಂತೆ ಸರ್ಕಾರಕ್ಕೆ ರೈತರು ಡೆಡ್ ಲೈನ್ ಕೊಟ್ಟಿದ್ದು, ತಪ್ಪಿದಲ್ಲಿ ಹೋರಾಟ ಮಾಡುವುದಾಗಿ ರೈತ ವರ್ಗ ಸಂದೇಶ ರವಾನಿಸಿದೆ.