Surprise Me!

ರಕ್ಷಣಾ ವೇದಿಕೆಯವರು ಭೇಟಿ ಮಾಡಿದ್ದು, ಬಂದ್ ವಾಪಸ್​ ತೆಗೆದುಕೊಂಡಿದ್ದಾರೆ: ಸಿಎಂ ಡಿ ಕೆ ಶಿವಕುಮಾರ್

2026-08-13 5 Dailymotion

ಕರವೇ ಬಂದ್​ ವಾಪಸ್​ ತೆಗೆದುಕೊಂಡಿದ್ದು, ರೈತರ ಬೇಡಿಕೆಗಳ ಬಗ್ಗೆ ಮನವಿ ಕೊಟ್ಟಿದ್ದಾರೆ. ಅದನ್ನು ಪರಿಶೀಲನೆ ಮಾಡುತ್ತೇನೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.