Nishikant Dubey Launches Scathing Attack on Rahul Gandhi | Jharkhand Row Escalates
ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜಾರ್ಖಂಡ್ ಸರ್ಕಾರಕ್ಕೆ ಕಾಂಗ್ರೆಸ್ ನೀಡುತ್ತಿರುವ ಬೆಂಬಲ, ವಿದ್ಯಾರ್ಥಿಗಳ ಸಮಸ್ಯೆ ಹಾಗೂ ಸಿಬಿಐ ತನಿಖೆ ವಿಚಾರವಾಗಿ ಹಲವು ಆರೋಪಗಳನ್ನು ಮಾಡಿದ್ದಾರೆ. ಸಂಸತ್ ಹೊರಗೆ ವಿಪಕ್ಷಗಳ ಪ್ರತಿಭಟನೆ ಕುರಿತೂ ದುಬೆ ಕಿಡಿಕಾರಿದ್ದು, ರಾಹುಲ್ ಗಾಂಧಿ ಧೈರ್ಯವಿದ್ದರೆ ಜಾರ್ಖಂಡ್ ಸರ್ಕಾರಕ್ಕೆ ನೀಡಿರುವ ಬೆಂಬಲ ಹಿಂಪಡೆಯಲಿ ಎಂದು ಸವಾಲು ಹಾಕಿದ್ದಾರೆ.
BJP MP Nishikant Dubey launched a sharp attack on Congress leader Rahul Gandhi over the Jharkhand government, student issues and the Opposition's protest outside Parliament. Dubey challenged Rahul Gandhi to withdraw support from the Jharkhand government and said the BJP would continue its agitation until a CBI inquiry is ordered.
#NishikantDubey #RahulGandhi #BJP #Congress #Jharkhand #JharkhandPolitics #Parliament #ParliamentProtest #IndianPolitics #PoliticalNews #CBIInquiry #KannadaNews #BreakingNews
Also Read
ಆರ್ಎಸ್ಎಸ್ ಕಚೇರಿಯಿಂದಲೇ ಹರ್ ಘರ್ ತಿರಂಗಾ ಆರಂಭಿಸಿ: ಬಿಜೆಪಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು :: https://kannada.oneindia.com/news/karnataka/har-ghar-tiranga-start-har-ghar-tiranga-from-rss-headquarters-first-priyank-kharge-hits-back-at-b-464379.html?ref=DMDesc
ಜೆಡಿಎಸ್ ಪಾದಯಾತ್ರೆಯಿಂದ ಬಿಎಸ್ವೈ ದೂರ: ಮೈತ್ರಿ ಗೊಂದಲದ ಬಗ್ಗೆ ಸ್ಟಷ್ಟನೆ ನೀಡಿದ ಬಿ ವೈ ವಿಜಯೇಂದ್ರ :: https://kannada.oneindia.com/news/karnataka/bidadi-farmers-protest-bjp-extends-full-support-to-bidadi-farmers-protest-b-y-vijayendra-464057.html?ref=DMDesc
ಜೆಡಿಎಸ್ ಪಾದಯಾತ್ರೆಯಿಂದ ಬಿವೈವಿ ದೂರ; ವಿಜಯೇಂದ್ರ ನಡೆಗೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ! :: https://kannada.oneindia.com/news/karnataka/bjp-jds-alliance-by-vijayendra-skips-jds-bidadi-padayatra-his-absence-sparks-political-speculation-464043.html?ref=DMDesc
~ED.522~PR.28~VG.HM~