Surprise Me!

ಆತ್ಮಹತ್ಯೆಗೆ ಶರಣಾದ ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರನ್​ ಕುಟುಂಬಕ್ಕೆ ಇನ್ನೂ ಸಿಗದ ನ್ಯಾಯ: ಪತ್ನಿಯ ಬೇಸರ

2026-08-13 20 Dailymotion

ಆತ್ಮಹತ್ಯೆ ಮಾಡಿಕೊಂಡಿದ್ದ ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರನ್​ ಅವರ ಪತ್ನಿ ಕವಿತಾ ಹಾಗೂ ಸಹೋದರ ಪ್ರಶಾಂತ್, ತಮಗೆ ನ್ಯಾಯ ಕೊಡಿಸುವಂತೆ ಮಾಧ್ಯಮದವರ ಮುಂದೆ ಅಳಲು ತೋಡಿಕೊಂಡರು.