Surprise Me!

'ನಾಳೆ ಕೆಲಸ ಶುರುಮಾಡಿದ್ರು ಶಾಂತಿ ಕ್ರಾಂತಿ ರೀ - ರಿಲೀಸ್​​ಗೆ 1 ವರ್ಷ ಬೇಕು': ರವಿಚಂದ್ರನ್ ಸಹೋದರ ಬಾಲಾಜಿ ವೀರಸ್ವಾಮಿ

2026-08-14 4 Dailymotion

ಕ್ರೇಜಿಸ್ಟಾರ್​​ ರವಿಚಂದ್ರನ್ ನಿರ್ದೇಶಿಸಿ, ನಟಿಸಿದ 1991ರ 'ಶಾಂತಿ ಕ್ರಾಂತಿ' ಸಿನಿಮಾವನ್ನು ರೀ - ರಿಲೀಸ್​ ಮಾಡಬೇಕೆನ್ನುವ ಒತ್ತಾಯ ಕಳೆದೆರಡು ವಾರಗಳಲ್ಲಿ ದೊಡ್ಡ ಮಟ್ಟದಲ್ಲಿ ಕೇಳಿಬಂದಿದೆ. ಈ ಬಗ್ಗೆ ಸಹೋದರ ಬಾಲಾಜಿ ವೀರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.