'ನಾಳೆ ಕೆಲಸ ಶುರುಮಾಡಿದ್ರು ಶಾಂತಿ ಕ್ರಾಂತಿ ರೀ - ರಿಲೀಸ್ಗೆ 1 ವರ್ಷ ಬೇಕು': ರವಿಚಂದ್ರನ್ ಸಹೋದರ ಬಾಲಾಜಿ ವೀರಸ್ವಾಮಿ
2026-08-14 4 Dailymotion
ಕ್ರೇಜಿಸ್ಟಾರ್ ರವಿಚಂದ್ರನ್ ನಿರ್ದೇಶಿಸಿ, ನಟಿಸಿದ 1991ರ 'ಶಾಂತಿ ಕ್ರಾಂತಿ' ಸಿನಿಮಾವನ್ನು ರೀ - ರಿಲೀಸ್ ಮಾಡಬೇಕೆನ್ನುವ ಒತ್ತಾಯ ಕಳೆದೆರಡು ವಾರಗಳಲ್ಲಿ ದೊಡ್ಡ ಮಟ್ಟದಲ್ಲಿ ಕೇಳಿಬಂದಿದೆ. ಈ ಬಗ್ಗೆ ಸಹೋದರ ಬಾಲಾಜಿ ವೀರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.