224 MLAs Are Equal in My Eyes”: CM DK Shivakumar Calls for Team Karnataka
ಬೆಂಗಳೂರು” ಪ್ರತಿಯೊಬ್ಬ ವ್ಯಕ್ತಿಗೂ ಹೊಸ ಆಲೋಚನೆಗಳಿರುತ್ತವೆ. ಹೊಸ ಆಲೋಚನೆ, ಭರವಸೆ, ನಂಬಿಕೆ ಮೂಲಕ ಜನರ ವಿಶ್ವಾಸ ಗಳಿಸುವುದು ನಮ್ಮ ಕರ್ತವ್ಯ. ನಮ್ಮ ಶಾಸಕರು, ವಿರೋಧ ಪಕ್ಷದ ಶಾಸಕರು, ನಾಯಕರು, ನಮ್ಮ ಸಚಿವ ಸಂಪುಟದ ಎಲ್ಲರನ್ನು ವಿಶ್ವಾಸಕ್ಕೆ ಪಡೆದು ರಾಜ್ಯದ ಜನರ ಅಭಿವೃದ್ಧಿಗೆ ಟೀಮ್ ಕರ್ನಾಟಕವಾಗಿ ಕೆಲಸ ಮಾಡಬೇಕು ಎಂದು ಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಕರೆ ನೀಡಿದರು
224 ಶಾಸಕರೂ ನನ್ನ ದೃಷ್ಟಿಯಲ್ಲಿ ಒಂದೇ. ನಾನು ಈ ಸ್ಥಾನದಲ್ಲಿ ಕೂತು ಎಲ್ಲರನ್ನು ಒಟ್ಟಿಗೆ ಕರೆದೊಯ್ಯಬೇಕು ಎಂಬುದು ನನ್ನ ಆಸೆ ಎಂದು ಹೇಳಿದರು.
Bengaluru: Karnataka Deputy Chief Minister DK Shivakumar called for unity and collective efforts for the development of the state. He said every individual has new ideas, and the responsibility of leaders is to win people’s trust through new ideas, hope and confidence.
He urged ruling party MLAs, opposition MLAs, leaders and all members of the state cabinet to work together as “Team Karnataka” for the development of the people. Shivakumar said that all 224 MLAs are equal in his view and expressed his desire to bring everyone together while holding his position.
#DKShivakumar #KarnatakaPolitics #KarnatakaAssembly #TeamKarnataka #224MLAs #KarnatakaDevelopment #Bengaluru #KarnatakaNews #Congress #PoliticalNews #KarnatakaGovernment
Also Read
2028ರ ಚುನಾವಣೆ ಗೆಲ್ಲೋದು ಹೇಗೆ ಗೊತ್ತು: ‘ನಾನು ಫುಟ್ಬಾಲ್ ಆಟಗಾರನಲ್ಲ, ಚೆಸ್ ಆಟಗಾರ’ ಎಂದ ಡಿಕೆಶಿ :: https://kannada.oneindia.com/news/karnataka/i-know-how-to-fight-the-2028-elections-dk-shivakumar-says-i-m-a-chess-player-not-a-football-pla-464531.html?ref=DMDesc
ಯಾವುದೇ ಜಿಲ್ಲೆಯ ಉಸ್ತುವಾರಿ ಬೇಡ: ಸಿಎಂಗೆ ಪತ್ರದ ಮೂಲಕ ಕಾರಣ ಬಿಚ್ಚಿಟ್ಟ ಜಮೀರ್ :: https://kannada.oneindia.com/news/karnataka/dk-shivakumar-i-don-t-want-charge-of-any-district-minister-zameer-writes-to-karnataka-cm-464519.html?ref=DMDesc
ರಾಜ್ಯದ ಸರ್ಕಾರಿ ನೌಕರರಿಗೆ ಬಂಪರ್ ಗಿಫ್ಟ್: ನಗದುರಹಿತ ಆರೋಗ್ಯ ಯೋಜನೆಗೆ ಸಂಪುಟ ಅನುಮೋದನೆ! :: https://kannada.oneindia.com/news/karnataka/karnataka-cabinet-approves-sandhya-kiran-cashless-healthcare-scheme-for-state-pensioners-464487.html?ref=DMDesc
~ED.522~PR.28~VG.HM~