ಬಂಟ್ವಾಳ: ಸಮಯಪ್ರಜ್ಞೆ ಮೆರೆದು ಬಿಸಿಯೂಟ ತಯಾರಿಸುವ ಮಹಿಳೆಯ ಪ್ರಾಣ ಉಳಿಸಿದ ಶಾಲಾ ಬಾಲಕ; ಸಿಎಂ ಡಿ.ಕೆ.ಶಿವಕುಮಾರ್, ಶಿಕ್ಷಕರಿಂದ ಮೆಚ್ಚುಗೆ
2026-08-14 124 Dailymotion
ಆಗಬಹುದಾಗಿದ್ದ ಅವಘಡ ತಪ್ಪಿಸಿ ಸಮಯಪ್ರಜ್ಞೆ ಮೆರೆದ ಐದನೇ ತರಗತಿಯ ಶಾಲಾ ಬಾಲಕನ ಕೆಲಸಕ್ಕೆ ಶಿಕ್ಷಕರು ಹಾಗೂ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.