ದಾವಣಗೆರೆ: ದಶಕ ಕಳೆದರೂ ಕೆರೆಗಳ ಒಡಲಿಗೆ ಬಾರದ ಜೀವಜಲ; ಕುಂಟುತ್ತಾ ಸಾಗಿದೆ 22 ಕೆರೆ ತುಂಬಿಸುವ ಏತ ನೀರಾವರಿ ಯೋಜನೆ!
2026-08-14 11 Dailymotion
ದಾವಣಗೆರೆಯ 22 ಕೆರೆಗಳನ್ನು ತುಂಬಿಸುವ ಏತ ನೀರಾವರಿ ಯೋಜನೆ ಜಾರಿಯಾಗಿ ದಶಕ ಕಳೆದರೂ, ಸಾಕಷ್ಟು ಕೆರೆಗಳು ಇನ್ನು ನೀರಿಲ್ಲದೆ ಭಣಗುಡುತ್ತಿವೆ. ಈ ಕುರಿತು ನೂರುಲ್ಲಾ ಡಿ. ಅವರ ವರದಿ ಇಲ್ಲಿದೆ.