ನನ್ನನ್ನು ನಂಬಿ ಇಲ್ಲಿಯವರೆಗೆ ಕರೆತಂದ ನಾಡಿನ ಜನತೆಗೆ ನಾನು "ಸಾಕ್ಷಿಗುಡ್ಡೆ" ಉಳಿಸಿಯೇ ಹೋಗುತ್ತೇನೆ: ಸಿಎಂ ಡಿಕೆಶಿ ಪಣ
2026-08-15 2 Dailymotion
ಇಂದಿನ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಸಿಎಂ ಡಿಕೆಶಿ 'ಕನ್ನಡಕೋಟಿಯ ಕೈಗಳು ನನ್ನ ಜೊತೆ ಕೈ ಜೋಡಿಸಬೇಕು. ಬನ್ನಿ, ಅಭಿವೃದ್ಧಿಯ ತೇರನ್ನು ಒಟ್ಟಾಗಿ ಎಳೆಯೋಣ' ಎಂದು ಕರೆ ನೀಡಿದ್ದಾರೆ.