Surprise Me!

ರಾಷ್ಟ್ರ ಧ್ವಜಾರೋಹಣಕ್ಕೆ ನಿರಾಕರಿಸಿರುವ ಸಚಿವ ಜಮೀರ್ ಅಹ್ಮದ್​ ಅವರ ರಾಜೀನಾಮೆ ಪಡೆಯಲಿ: ಸಿಎಂಗೆ ಜನಾರ್ದನ್​ ರೆಡ್ಡಿ ಒತ್ತಾಯ

2026-08-15 22 Dailymotion

ವಿಜಯನಗರ ಜಿಲ್ಲಾ ಉಸ್ತುವಾರಿ ಆಗಿರುವ ಜಮೀರ್​ ಅಹ್ಮದ್​ ಖಾನ್​ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣಕ್ಕೆ ಹೋಗಲಾಗುತ್ತಿಲ್ಲ ಎಂಬ ಪತ್ರ ವಿಧಾನಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಜನಾರ್ದನ್​ ರೆಡ್ಡಿ ಸಹ ಜಮೀರ್​ ಅವರ ರಾಜೀನಾಮೆ ಪಡೆಯುವಂತೆ ಒತ್ತಾಯಿಸಿದ್ದಾರೆ.