ಬೇರೆಯವರಿಗೆ ಅವಕಾಶ ಮಾಡಿಕೊಡಿ. ಸಚಿವ ಬಸವಂತಪ್ಪಗೆ ಅವಕಾಶ ಮಾಡಿ ಎಂದು ನಾನೇ ಮನವಿ ಮಾಡಿದ್ದೆ ಎಂದು ಸಚಿವ ಜಮೀರ್ ಅಹಮದ್ ಖಾನ್ ಸ್ಪಷ್ಟಪಡಿಸಿದ್ದಾರೆ.