Surprise Me!

ಧ್ವಜಾರೋಹಣ ಮಾಡುವುದು ಒಂದು ಸೌಭಾಗ್ಯ, ಬಿಜೆಪಿ ರಾಜಕೀಯ ಮಾಡುತ್ತಿದೆ: ಸಚಿವ ಜಮೀರ್ ಅಹಮದ್ ಖಾನ್

2026-08-15 1 Dailymotion

ಬೇರೆಯವರಿಗೆ ಅವಕಾಶ ಮಾಡಿಕೊಡಿ. ಸಚಿವ ಬಸವಂತಪ್ಪಗೆ ಅವಕಾಶ ಮಾಡಿ ಎಂದು ನಾನೇ ಮನವಿ ಮಾಡಿದ್ದೆ ಎಂದು ಸಚಿವ ಜಮೀರ್ ಅಹಮದ್ ಖಾನ್ ಸ್ಪಷ್ಟಪಡಿಸಿದ್ದಾರೆ.