Surprise Me!

ಬಡತನ, ಹಸಿವು, ನಿರುದ್ಯೋಗ, ಅನ್ಯಾಯದ ವಿರುದ್ಧ ನಮ್ಮ ಹೊಸ ಸ್ವಾತಂತ್ರ್ಯ ಹೋರಾಟ ಇರಬೇಕು: ಸಚಿವ ಎಸ್.ಮಧು ಬಂಗಾರಪ್ಪ

2026-08-15 3 Dailymotion

ಶಿವಮೊಗ್ಗ ನೆಹರು ಕ್ರೀಡಾಂಗಣದಲ್ಲಿ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸಚಿವ ಎಸ್.ಮಧು ಬಂಗಾರಪ್ಪ ಧ್ವಜಾರೋಹಣ ನೆರವೇರಿಸಿದರು.